ವಚನ ಚಿಂತನ
ಮಾಲೆ
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು
ಕನ್ನಡ ಅಧ್ಯಯನ ಸಂಸ್ಥೆಯ ಶ್ರೀ ಬಸವ ಅಧ್ಯಯನ ಪೀಠವು
ವಚನ ಚಿಂತನಮಾಲೆ ಎಂಬ ಹೆಸರಿನಲ್ಲಿ ಪ್ರೊ. ಬರಗೂರು
ರಾಮಚಂದ್ರಪ್ಪರವರ ಪ್ರಧಾನ ಸಂಪಾದಕತ್ವದಲ್ಲಿ ಪ್ರೊ. ಆರ್. ರಾಮಕೃಷ್ಣ, ಡಾ.ಎನ್.ಎಂ.ತಳವಾರ್, ಡಾ.
ಜಿ.ಆರ್.ತಿಪ್ಪೇಸ್ವಾಮಿ, ಡಾ. ಎಂ.ನಂಜಯ್ಯ ಹೊಂಗನೂರು, ಡಾ.ಲೋಲಾಕ್ಷಿ ಎನ್.ಕೆ ಸಂಪಾದಕ ಮಂಡಳಿ ಒಳಗೊಂಡಂತೆ
ಹನ್ನೆರಡನೆಯ ಶತಮಾನದ ಬಸವಣ್ಣ, ಅಲ್ಲಮ, ದಾಸಿಮಯ್ಯ, ಅಕ್ಕಮಹಾದೇವಿ ಮುಂತಾದವರ ಜೊತೆಗೆ ಕನ್ನಡ ಸಾಹಿತ್ಯದಲ್ಲಿ
ಹೆಚ್ಚು ಚರ್ಚೆಗೆ ಬಾರದ ಗಣನೆಗೆ ಬಾರದಿರುವ ವಚನಕಾರರನ್ನು ಕುರಿತು ವಿವಿಧ ವಿದ್ವಾಂಸರಿಂದ 31 ಶಿವಶರಣರ
ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ಆಯಾಮ ನೀಡಿದ್ದಾರೆ.
ಒಂದೊಂದು ಪುಸ್ತಕವು 64 ಪುಟ, 100
ಪುಟ, 132 ಪುಟ, 156 ಪುಟ ಹೀಗೆ ವೈವಿಧ್ಯಮಯವಾಗಿ ಹೊರಬಂದಿದ್ದು ವಚನ ಸಾಹಿತ್ಯಾಭಿಮಾನಿಗಳಿಗೆ ಹೇಳಿ
ಮಾಡಿಸಿದಂತಹ ಪುಸ್ತಕಗಳಾಗಿವೆ.
31 ಪುಸ್ತಕಗಳ ಒಟ್ಟು ಬೆಲೆ ರೂ
2150
ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ
ವಾಟ್ಸ್ ಆ್ಯಪ್ ಮಾಡಬಹುದು.
9980393469
ಪುಸ್ತಕ ಪರಿಚಯಿಸುತ್ತಿರುವವರು
ಡಾ.
ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು
ವಿಶ್ವವಚನ ಫೌಂಡೇಷನ್, ಮೈಸೂರು



No comments:
Post a Comment