ವಿಶ್ವವಚನ ಆ್ಯಪ್ ಬಿಡುಗಡೆ ಕಾರ್ಯಕ್ರಮ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು
ಶರಣು ವಿಶ್ವವಚನ ಫೌಂಡೇಷನ್, ಮೈಸೂರು
ಇವರ ಸಂಯುಕ್ತಾಶ್ರಯದಲ್ಲಿ
ವಿಶ್ವವಚನ ಆ್ಯಪ್ ಬಿಡುಗಡೆ
ಹಾಗೂ
ಅಲ್ಲಮಪ್ರಭು ಜಯಂತಿ ಪ್ರಯುಕ್ತ ವಚನ ವಾಚನ ಮತ್ತು ತಾತ್ಪರ್ಯ
26 ಏಪ್ರಿಲ್ 2019 ಶುಕ್ರವಾರ ಸಂಜೆ 5 ಗಂಟೆಗೆ
ಸ್ಥಳ: ಕ.ಸಾ.ಪ ಸಭಾಂಗಣ, ಅರಮನೆ ಉತ್ತರದ್ವಾರ, ಮೈಸೂರು
ವಿಶ್ವವಚನ ಆ್ಯಪ್ ಬಿಡುಗಡೆ
ಶ್ರೀ ಓಂಕಾರಯ್ಯ ಎಚ್.ಬಿ
ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು, ದೇವರಮುದ್ದನಹಳ್ಳಿ, ಹೊಳೆನರಸೀಪುರ ತಾ.
ಉಪನ್ಯಾಸ
ಶ್ರೀಮತಿ ಆರ್ ಶಾರದಾ ಶಿವಲಿಂಗಸ್ವಾಮಿ
ನಿವೃತ್ತ ಮುಖ್ಯೋಪಾಧ್ಯಾಯರು, ಮೈಸೂರು
ಅಧ್ಯಕ್ಷತೆ
ಡಾ.ವೈ.ಡಿ.ರಾಜಣ್ಣ
ಅಧ್ಯಕ್ಷರು, ಮೈಸೂರು ಜಿಲ್ಲಾ ಕ.ಸಾ.ಪ
ಉಪಸ್ಥಿತಿ
ಶ್ರೀ ವಚನ ಕುಮಾರಸ್ವಾಮಿ
ಸಂಸ್ಥಾಪಕರು, ಶರಣು ವಿಶ್ವವಚನ ಫೌಂಡೇಷನ್
ಶ್ರೀಮತಿ ರೂಪ ಕುಮಾರಸ್ವಾಮಿ
ನಿರ್ದೇಶಕರು, ಶರಣು ವಿಶ್ವವಚನ ಫೌಂಡೇಷನ್
ಶ್ರೀ ಅನಿಲ್ ಕುಮಾರ್ ವಾಜಂತ್ರಿ
ಅಧ್ಯಕ್ಷರು, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್
ಶ್ರೀ ಪಿ.ವಿ.ರುದ್ರೇಶ್
ಆ್ಯಪ್ ನಿರ್ಮಾತೃ, ಚಿತ್ರದುರ್ಗ
ಶರಣು ವಿಶ್ವವಚನ ಫೌಂಡೇಷನ್, ಮೈಸೂರು
ಇವರ ಸಂಯುಕ್ತಾಶ್ರಯದಲ್ಲಿ
ವಿಶ್ವವಚನ ಆ್ಯಪ್ ಬಿಡುಗಡೆ
ಹಾಗೂ
ಅಲ್ಲಮಪ್ರಭು ಜಯಂತಿ ಪ್ರಯುಕ್ತ ವಚನ ವಾಚನ ಮತ್ತು ತಾತ್ಪರ್ಯ
26 ಏಪ್ರಿಲ್ 2019 ಶುಕ್ರವಾರ ಸಂಜೆ 5 ಗಂಟೆಗೆ
ಸ್ಥಳ: ಕ.ಸಾ.ಪ ಸಭಾಂಗಣ, ಅರಮನೆ ಉತ್ತರದ್ವಾರ, ಮೈಸೂರು
ವಿಶ್ವವಚನ ಆ್ಯಪ್ ಬಿಡುಗಡೆ
ಶ್ರೀ ಓಂಕಾರಯ್ಯ ಎಚ್.ಬಿ
ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು, ದೇವರಮುದ್ದನಹಳ್ಳಿ, ಹೊಳೆನರಸೀಪುರ ತಾ.
ಉಪನ್ಯಾಸ
ಶ್ರೀಮತಿ ಆರ್ ಶಾರದಾ ಶಿವಲಿಂಗಸ್ವಾಮಿ
ನಿವೃತ್ತ ಮುಖ್ಯೋಪಾಧ್ಯಾಯರು, ಮೈಸೂರು
ಅಧ್ಯಕ್ಷತೆ
ಡಾ.ವೈ.ಡಿ.ರಾಜಣ್ಣ
ಅಧ್ಯಕ್ಷರು, ಮೈಸೂರು ಜಿಲ್ಲಾ ಕ.ಸಾ.ಪ
ಉಪಸ್ಥಿತಿ
ಶ್ರೀ ವಚನ ಕುಮಾರಸ್ವಾಮಿ
ಸಂಸ್ಥಾಪಕರು, ಶರಣು ವಿಶ್ವವಚನ ಫೌಂಡೇಷನ್
ಶ್ರೀಮತಿ ರೂಪ ಕುಮಾರಸ್ವಾಮಿ
ನಿರ್ದೇಶಕರು, ಶರಣು ವಿಶ್ವವಚನ ಫೌಂಡೇಷನ್
ಶ್ರೀ ಅನಿಲ್ ಕುಮಾರ್ ವಾಜಂತ್ರಿ
ಅಧ್ಯಕ್ಷರು, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್
ಶ್ರೀ ಪಿ.ವಿ.ರುದ್ರೇಶ್
ಆ್ಯಪ್ ನಿರ್ಮಾತೃ, ಚಿತ್ರದುರ್ಗ
No comments:
Post a Comment