Saturday, December 10, 2022

ರಾಜ್ಯಮಟ್ಟದ ಚಿನ್ಮಯಜ್ಞಾನಿ ಪ್ರಶಸ್ತಿ ಪುರಸ್ಕೃತರು - 2022

 ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ 




ಮೈಸೂರು : ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರತೀ ವರ್ಷ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ಶಿಕ್ಷಕರನ್ನು ಗುರುತಿಸಿ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ೧೮ ಡಿಸೆಂಬರ್ ೨೦೨೨ರಂದು ಮೈಸೂರಿನ ಹೊಸಮಠದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ೨೦೨೨ನೇ ಸಾಲಿನ ೨೧ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುವುದು. ಹೊಸಮಠದ ಶ್ರೀ ಚಿದಾನಂದಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದು, ಕರ್ನಾಟಕ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ಸಿ.ಆರ್.ನಾಗರಾಜಯ್ಯ, ಎನ್.ಜಿ.ಎಫ್ ನಿವೃತ್ತ ಮ್ಯಾನೇಜರ್ ಎನ್.ಟಿ. ಸಿದ್ಧರಾಮಣ್ಣನವರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ತಿಳಿಸಿದ್ದಾರೆ.


ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರು


೧. ಶಿವಾನಂದಸ್ವಾಮಿ, ಕಲಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕುಂಬಾರಕೊಪ್ಪಲು,  ಮೈಸೂರು



೨. ಮಮತ ಎಚ್.ಬಿ, ಮುಖ್ಯಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಬೀಡನಹಳ್ಳಿ, ಟಿ. ನರಸೀಪುರ ತಾ. ಮೈಸೂರು ಜಿಲ್ಲೆ



೩. ಶಂಕರ ದೇವರು ಹಿರೇಮಠ, ಮುಖ್ಯಶಿಕ್ಷಕರು, ಸ.ಕಿ.ಪ್ರಾ.ಶಾಲೆ, ದುಗ್ಗಮ್ಮನಗುಂಡ, ಸಿಂಧನೂರು ತಾ. ರಾಯಚೂರು ಜಿಲ್ಲೆ



೪. ಕೆ.ಎನ್ ರವಿಕುಮಾರ್, ಸಹಶಿಕ್ಷಕರು, ಬಿ.ಎಸ್.ಎಸ್ ಸ.ಪ.ಪೂ.ಕಾಲೇಜು, ಕೊಣನೂರು, ಅರಕಲಗೂಡು ತಾ., ಹಾಸನ ಜಿಲ್ಲೆ



೫. ಶಿವಕುಮಾರ್, ಎಚ್.ಎನ್, ಆಂಗ್ಲಭಾಷಾ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಶಾಲೆ, ಪ್ರೌಢ ವಿಭಾಗ, ಕಳಸ, ಮೂಡಿಗೆರೆ ತಾ. ಚಿಕ್ಕಮಗಳೂರು ಜಿಲ್ಲೆ



೬. ಭಾಸ್ಕರ್ ಪೂಜಾರಿ, ಸಹಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಪ್ರಾಥಮಿಕ ವಿಭಾಗ, ಕೊಕ್ಕರ್ಣೆ, ಬ್ರಹ್ಮಾವರ, ಉಡುಪಿ ಜಿಲ್ಲೆ.



೭. ಸಂದೀಪ್ ಕೆ.ಎಲ್ ವಿಜ್ಞಾನ ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಎಳನೀರು, ಗುತ್ಯಡ್ಕ, ಬೆಳ್ತಂಗಡಿ ತಾ. ದಕ್ಷಿಣ ಕನ್ನಡ ಜಿಲ್ಲೆ


 

೮. ಶ್ರೀದೇವಿ, ಸಹಶಿಕ್ಷಕರು,  ಸ.ಹಿ.ಪ್ರಾ.ಶಾಲೆ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾ. ಚಾಮರಾಜನಗರ ಜಿಲ್ಲೆ



೯. ಯಶೋಧ ಎಸ್.ಪಿ, ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ದರ್ಜೆ ಕಾಲೇಜು, ರಾಜಾಜಿನಗರ, ಬೆಂಗಳೂರು ನಗರ



೧೦. ಲಕ್ಷ್ಮಿಪ್ರಸಾದ್ ನಾಯಕ್, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಆರ್ ಎಂ ಎಸ್ ಎ, ಕನ್ನಡ, ಕೆಂಗೇರಿ, ಬೆಂಗಳೂರು ಜಿಲ್ಲೆ



೧೧. ಪ್ರಾಣೇಶ ಬಿ.ಡಿ  ದೈಹಿಕ ಶಿಕ್ಷಣ ಶಿಕ್ಷಕರು. ಗ್ರೇಡ್ ೧, ಹೆಗ್ಗರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆ, ಚಳ್ಳೆಕೆರೆ, ಚಿತ್ರದುರ್ಗ ಜಿಲ್ಲೆ 



೧೨. ಶಿವಾನಂದಪ್ಪ. ಬಿ.  ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಹರಗುವಳ್ಳಿ, ಶಿಕಾರಿಪುರ ತಾ. ಶಿವಮೊಗ್ಗ ಜಿಲ್ಲೆ



೧೩. ಕಲಾ ಹೆಗಡೆ, ಶಿಕ್ಷಕರು, ಸಾಧನಾ ವಿದ್ಯಾಕೇಂದ್ರ ಅನುದಾನಿತ ಶಾಲೆ, ಆನಂದಪುರ, ಸಾಗರ ತಾ. ಶಿವಮೊಗ್ಗ ಜಿಲ್ಲೆ.

\


೧೪. ಭಾರತಿ ಕೇದಾರಿ ನಲವಡೆ, ಸಹಶಿಕ್ಷಕರು, ಸ.ಹಿ.ಪ್ರಾ. ಕನ್ನಡ ಶಾಲೆ, ಮಂಗಳವಾಡ, ಹಳಿಯಾಳ ತಾ. ಉತ್ತರಕನ್ನಡ ಜಿಲ್ಲೆ




೧೫. ಸಂಗಮ್ಮ, ಚಿತ್ರಕಲಾ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು(ಬಾಲಕರ) ಪ್ರೌಢಶಾಲಾ ವಿಭಾಗ, ಹುಮನಾಬಾದ್. ಬೀದರ್ ಜಿಲ್ಲೆ



೧೬. ಕೆ.ವಿ. ಯುವರಾಣಿ, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹುಳಿಬೆಲೆ, ಬಂಗಾರಪೇಟೆ ತಾ. ಕೋಲಾರ ಜಿಲ್ಲೆ



೧೭. ಸುಭಾಷ್ ಹೇಮಣ್ಣಾ ಚವ್ಹಾಣ, ಸಹಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಮಂಜುನಾಥನಗರ, ಹುಬ್ಬಳ್ಳಿ, ಶಹರ ತಾ. ಧಾರವಾಡ ಜಿಲ್ಲೆ



೧೮. ಸಿದ್ಧಲಿಂಗ ಜಿ ಬಾಳಿ ರಾವೂರ, ಸಹಶಿಕ್ಷಕರು, ಶ್ರೀ ಸಚ್ಛಿದಾನಂದ ಪ್ರೌಢಶಾಲೆ, ಶಹಾಬಾದ್ ತಾ. ಕಲಬುರಗಿ ಜಿಲ್ಲೆ.



೧೯. ಬಸವರಾಜ ಐನೋಳಿ, ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಭಕ್ತಂಪಳ್ಳಿ, ಚಿಂಚೋಳಿ ತಾ. ಕಲಬುರಗಿ ಜಿಲ್ಲೆ.



   ೨೦. ಮಹೇಶ್ ಎಸ್.ಎಚ್. , ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹೆಸರೂರು, ಮುಂದರಗಿ ತಾ. ಗದಗ ಜಿಲ್ಲೆ



   ೨೧. ಟಿ.ಜಿ. ಪ್ರೇಮಕುಮಾರ್, ಮುಖ್ಯಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು, ಕೊಡಗು ಜಿಲ್ಲೆ



















No comments:

Post a Comment