Sunday, August 5, 2018

ವಚನ ರೂಪಕ


ಮೈಸೂರಿನ ಕಲಾಮಂದಿರದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ನೀಡಿದ ವಚನರೂಪಕ ಎಲ್ಲರ ಕಣ್ಮನ ಸೆಳೆಯಿತು


ಸಾಂಸ್ಕೃತಿಕ ಕಾರ್ಯಕ್ರಮಗಳು




ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ದಿನಾಂಕ 4.8.2018ರಂದು ಮೈಸೂರಿನ ಸುತ್ತೂರು ಮಠದಲ್ಲಿ ಬಸವಬಳಗಗಳ ಒಕ್ಕೂಟಗಳಿಂದ  ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ವಚನರೂಪಕ ಮಾಡಲಾಯಿತು.









========================================================================
ಚಿತ್ರಸುದ್ಧಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಸಹಯೋಗದೊಂದಿಗೆ  ಸುತ್ತೂರು ಮಠದಲ್ಲಿ ನಡೆದ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರಸನ್ನ ಲಕ್ಷ್ಮಿ ಕಲಾಧಾರ್ ಮತ್ತು ನಂದಿನಿ ಸತೀಶ್‍ರವರ ನೃತ್ಯ ಸಂಯೋಜನೆಯಲ್ಲಿ ಚಿಣ್ಣರಾದ ಸಿ.ಕೆ.ವಚನ, ಸಿಯಾ, ಲಾವಿಷ್ಕ, ಸಾನಿಕಾ, ಗಗನ ಮತ್ತು ಹರ್ಷಿತಾರವರು ಮಾಡಿದ ವಚನ ನೃತ್ಯ ಎಲ್ಲರ ಗಮನ ಸೆಳೆಯಲಾಯಿತು
===================================================================

No comments:

Post a Comment